ವಿವಿಧತೆ,ವಿಕಸನ,ಹೊಸತನಗಳನ್ನು
ಪ್ರಕೃತಿಯಲ್ಲಿ ತುಂಬಿ
ಅದನ್ನು ಅರಿಯಲು ಅನುಭವಿಸಲು
ಪಂಚ ಇಂದ್ರಿಯಗಳನ್ನು ಕೊಟ್ಟು
ಇದನ್ನೇ ಸಂಪೂರ್ಣವೆನಿಸುವ
ಮಾಯೆಯನ್ ಪಸರಿಸಿ
ಇಂದ್ರಿಯಗಳು ತಿಳಿಸುವ ಜ್ಞಾನವನೆಲ್ಲಾ
ಅಹಂವೆಂಬ ಅಹಂಕಾರ ಅಂದಕಾರಗಳೊಳಗೆ
ಬೆರೆಸಿ ಮಾನವ ಕುಲವನ್ನು
ಕಟ್ಟಿಟ್ಟಿರುವ ಆ ಅಕಾಲನಿಗೆ ನಮನ
ಶರೀರ ಪ್ರಕೃತಿಯದಾದರು
ಆತ್ಮ ಆ ಪರಮಾತ್ಮನದೆಂದು
ತಿಳಿಯಲು ಬಿಡದ
ಈ ಅಹಂನ ಲೀಲಾಜಾಲವ
ಭೇದಿಸಿದವನೇ ಜ್ಞಾನಿ
ಆ ಜ್ಞಾನಿಯ ಮೊದಲ ಮಂತ್ರವೇ
ಓಂ ಅಹಂ ಆಹುತಿಂ
ಸ್ವಯಂ ಸಮರ್ಪಂ ಸದಾಶಿವಂ
- ಶಶಾಂಕ್ ಕೆ ಡಿ (೨೭-೦೨-೧೪)
ಪ್ರಕೃತಿಯಲ್ಲಿ ತುಂಬಿ
ಅದನ್ನು ಅರಿಯಲು ಅನುಭವಿಸಲು
ಪಂಚ ಇಂದ್ರಿಯಗಳನ್ನು ಕೊಟ್ಟು
ಇದನ್ನೇ ಸಂಪೂರ್ಣವೆನಿಸುವ
ಮಾಯೆಯನ್ ಪಸರಿಸಿ
ಇಂದ್ರಿಯಗಳು ತಿಳಿಸುವ ಜ್ಞಾನವನೆಲ್ಲಾ
ಅಹಂವೆಂಬ ಅಹಂಕಾರ ಅಂದಕಾರಗಳೊಳಗೆ
ಬೆರೆಸಿ ಮಾನವ ಕುಲವನ್ನು
ಕಟ್ಟಿಟ್ಟಿರುವ ಆ ಅಕಾಲನಿಗೆ ನಮನ
ಶರೀರ ಪ್ರಕೃತಿಯದಾದರು
ಆತ್ಮ ಆ ಪರಮಾತ್ಮನದೆಂದು
ತಿಳಿಯಲು ಬಿಡದ
ಈ ಅಹಂನ ಲೀಲಾಜಾಲವ
ಭೇದಿಸಿದವನೇ ಜ್ಞಾನಿ
ಆ ಜ್ಞಾನಿಯ ಮೊದಲ ಮಂತ್ರವೇ
ಓಂ ಅಹಂ ಆಹುತಿಂ
ಸ್ವಯಂ ಸಮರ್ಪಂ ಸದಾಶಿವಂ
- ಶಶಾಂಕ್ ಕೆ ಡಿ (೨೭-೦೨-೧೪)
No comments:
Post a Comment